Home ಎನ್.ಎಸ್.ಎಸ್.ಶಿಬಿರ

ಎನ್.ಎಸ್.ಎಸ್.ಶಿಬಿರ

2 Articles
kannada-news-arsikere-nss-camp-leadership-tips
ಸುದ್ದಿಗಳು

ವಿದ್ಯಾರ್ಥಿ ಜೀವನದಲ್ಲೇ ನಾಯಕತ್ವದ ಗುಣ ಬೆಳೆಸಿಕೊಳ್ಳಿ: ಸಿಪಿಐ ಎನ್. ಸತೀಶ್ ಕರೆ

ಹರಪನಹಳ್ಳಿ: ನಾಯಕತ್ವ ಎಂದರೆ ಕೇವಲ ಆಳುವುದಲ್ಲ, ಬದಲಾಗಿ ಇತರರನ್ನು ಪ್ರೇರೇಪಿಸಿ ಯಶಸ್ಸಿನತ್ತ ಮುನ್ನಡೆಸುವ ಸಾಮರ್ಥ್ಯ ಎಂದು ಬಳ್ಳಾರಿ ಬೆಸ್ಕಾಂ ಸಿಪಿಐ ಎನ್. ಸತೀಶ್ ತಿಳಿಸಿದರು. ತಾಲೂಕಿನ ಅರಸೀಕೆರೆ ಗ್ರಾಮದ ಎ.ಹೆಚ್.ಎ.ಹೆಚ್. ಪ್ರಥಮ...

ಹೊಂಬಳಗಟ್ಟಿ : ಎನ್‌.ಎಸ್‌.ಎಸ್.‌ ಶಿಬಿರ
Homeಸುದ್ದಿಗಳು

ಹೊಂಬಳಗಟ್ಟಿ : ಎನ್‌.ಎಸ್‌.ಎಸ್.‌ ಶಿಬಿರ

ಹರಪನಹಳ್ಳಿ : ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಬೆಳೆಸಲು ಎನ್‍.ಎಸ್.ಎಸ್.ಶಿಬಿರಗಳು ಸಹಕಾರಿ ಆಗುತ್ತವೆ ಎಂದು ಉಪನ್ಯಾಸಕ ಎಚ್.ಶಿವಾನಂದ ಹೇಳಿದರು. ತಾಲ್ಲೂಕಿನ ಹೊಂಬಳಗಟ್ಟಿ ಗ್ರಾಮದಲ್ಲಿ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಎಚ್.ಪಿ.ಎಸ್. ಪದವಿ ಮಹಾವಿದ್ಯಾಲಯ ಆಯೋಜಿಸಿದ್ದ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.