Home ಸಚಿವರು

ಸಚಿವರು

3 Articles
ಶಾಮನೂರು ಶಿವಶಂಕರಪ್ಪ
Home

ಶಾಮನೂರು ಶಿವಶಂಕರಪ್ಪ ಇನ್ನಿಲ್ಲ

ದಾವಣಗೆರೆ : ಅಖಿಲ ಭಾರತ ವೀರಶೈವ  ಲಿಂಗಾಯತ ಮಹಾಸಭಾ ಅಧ್ಯಕ್ಷರು, ದಾವಣಗೆರೆ ದಕ್ಷಿಣ ವಿದಾನಸಭೆ ಕ್ಷೇತ್ರದ ಶಾಸರಾಗಿದ್ದ ಹಿರಿಯ ರಾಜಕಾರಣಿ ಶಾಮನೂರು ಶಿವಶಂಕರಪ್ಪ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಶಾಮನೂರು ಶಿವಶಂಕರಪ್ಪ...

ಸತೀಶ ಜಾರಕಿಹೊಳಿ
ರಾಜಕೀಯ

ಸತೀಶ ಜಾರಕಿಹೊಳಿ ಹೆಗಲಿಗೆ ಅಹಿಂದ ನಾಯಕತ್ವ

ಬೆಂಗಳೂರು : ನಾಡಿನ ಅಹಿಂದ ಸಮುದಾಯಗಳ ನಾಯಕತ್ವವನ್ನು ಸಚಿವರಾದ ಸತೀಶ್ ಜಾರಕಿಹೊಳಿ ಯವರು ವಹಿಸಿಕೊಂಡು ಮುನ್ನಡೆಸಲು ಬೆಂಗಳೂರು ಗಾಂಧಿನಗರದ ಮೌರ್ಯ ಹೋಟೆಲ್ಲಿನಲ್ಲಿ ಶುಕ್ರವಾರ ಜರುಗಿದ  ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ರಾಜ್ಯ...

ಸುದ್ದಿಗಳು

371ಜೆ ನಿಂದ ಕಲ್ಯಾಣ ಕರ್ನಾಟಕ ಏಳಿಗೆ : ಪ್ರಿಯಾಂಕ ಖರ್ಗೆ

ಪ್ರಿಯಾಂಕ ಖರ್ಗೆ 'x' ವಾಲ್ ನಿಂದ ಕಲ್ಯಾಣ ಕರ್ನಾಟಕದ ಏಳಿಗೆಗೆ ಆರ್ಟಿಕಲ್ 371ಜೆ ಬಹುದೊಡ್ಡ ಕೊಡುಗೆ. ಈ ವಿಶೇಷ ಸ್ಥಾನಮಾನವು ಸಮರ್ಪಕವಾಗಿ ಅನುಷ್ಠಾನಗೊಂಡಾಗ ಮಾತ್ರ ಅದರ ಆಶಯ ಈಡೇರುತ್ತದೆ. ನಿರಂತರ ಮೇಲ್ವಿಚಾರಣೆಯಿಂದ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.