Home by bull

by bull

2 Articles
ಹರಪನಹಳ್ಳಿ : ಜೈನ ಮುನಿಗಳಿಗೆ ಅದ್ದೂರಿ ಸ್ವಾಗತ
Homeಸುದ್ದಿಗಳು

ಹರಪನಹಳ್ಳಿ : ಜೈನ ಮುನಿಗಳಿಗೆ ಅದ್ದೂರಿ ಸ್ವಾಗತ

ಹರಪನಹಳ್ಳಿ : ಭಗವಾನ್ ಅನಂಥನಾಥ ಜೈನ ಶ್ವೇತಾಂಬರ ಮಂದಿರದ ರಜತ ಮಹೋತ್ಸವ ಅಂಗವಾಗಿ ನಗರ ಪ್ರವೇಶಿಸಿದ ಜೈನ ಮುನಿಗಳನ್ನು ಅದ್ದೂರಿ ಸ್ವಾಗತಿಸಿದರು. ಕೊಟ್ಟೂರಿನಲ್ಲಿ ಕಾರ್ಯಕ್ರಮ ಮುಗಿಸಿ ನಗರಕ್ಕೆ ಆಗಮಿಸಿದ ವಿಮಲ್ ಸಾಗರ...

Homeಅಪರಾಧ

ಆಲದಹಳ್ಳಿ : ಎತ್ತು ಇರಿದು ರೈತ ಸಾವು

ಹರಪನಹಳ್ಳಿ : ಕೃಷಿ ಕೆಲಸದಲ್ಲಿ ತೊಡಗಿದ್ದಾಗ ಎತ್ತು ಇರಿದು ಗಾಯಗೊಂಡ ರೈತನೊಬ್ಬ ಆಸ್ವತ್ರೆಯಲ್ಲಿ ಸಾವನ್ನಪಿದ ಘಟನೆ  ಗುರುವಾರ ಜರುಗಿದೆ.‌ತಾಲ್ಲೂಕಿನ ಆಲದಹಳ್ಳಿ ಗ್ರಾಮದ ಬಿ.ಪಂಚಪ್ಪ (65)  ಮೃತಪಟ್ಟ ವ್ಯಕ್ತಿ. ಜಮೀನಿನಲ್ಲಿ ಕೆಲಸ‌ ಮಾಡುತ್ತಿದ್ದಾಗ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.