ವಿಜಯನಗರ(ಹೊಸಪೇಟೆ) : ಸಿಇಪಿಎಂಐಜೆಡ್ ಯೋಜನೆಯಡಿ ಹೊಸಪೇಟೆ ತಾಲೂಕಿನ ಗಣಿಬಾದಿತ ಗ್ರಾಮಗಳಲ್ಲಿ ಎರಡು ಮಿಶ್ರತಳಿ ಹಸು ಹಾಗೂ ಉನ್ನತೀಕರಿಸಿದ ಎಮ್ಮೆ ಸಾಕಾಣಿಕೆಗೆ ಸಹಾಯಧನಕ್ಕಾಗಿ ಈಗಾಗಲೇ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಜುಲೈ 29 ಕೊನೆಯ ದಿನವಾಗಿದೆ.
ಈ ಯೋಜನೆಯನ್ನು ಕೆ.ಎಂ.ಇ.ಆರ್.ಸಿ ಮಾರ್ಗಸೂಚಿಯಂತೆ ಅನುಷ್ಠಾನಗೊಳಿಸಲು ಜಿ.ಪಿ.ಎಲ್.ಎಫ್ ಘಟಕದ ನೋಂದಾಯಿತ ಸಕ್ರಿಯ ಎಸ್.ಎಚ್.ಜಿ ಸದಸ್ಯರುಗಳು ಇಲಾಖೆ ವೆಬ್ಸೈಟ್ www.vijayanagara.nic.in ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಪಶುವೈದ್ಯಕೀಯ ಸಂಸ್ಥೆ ಅಥವಾ ಸಂಭಂದಿತ ಗ್ರಾಮ ಪಂಚಾಯತಿಯ
ಜಿ.ಪಿ.ಎಲ್.ಎಫ್ ಗಳನ್ನು ಸಂಪರ್ಕಿಸುವುದು ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Animal Husbandry Department
- Applications invited
- Buffalo Rearing
- CEPMIZ Scheme
- Cow Rearing
- Deadline
- GPLF
- Grants
- hosapete
- Karnataka State News.
- KMERC
- Mining Affected Villages
- Self Help Group
- SHG
- Subsidy
- Veterinary Services
- VIJAYANAGARA
- Vijayanagara District
- ಅರ್ಜಿ ಆಹ್ವಾನ
- ಎಮ್ಮೆ ಸಾಕಾಣಿಕೆ
- ಎಸ್.ಎಚ್.ಜಿ
- ಕರ್ನಾಟಕ ರಾಜ್ಯ ಸುದ್ದಿಗಳು
- ಕೆಎಂಇಆರ್ಸಿ
- ಕೊನೆಯ ದಿನಾಂಕ
- ಗಣಿಬಾಧಿತ ಗ್ರಾಮಗಳು
- ಜಿಪಿಎಲ್ಎಫ್
- ಪಶುಪಾಲನಾ ಇಲಾಖೆ
- ಪಶುವೈದ್ಯಕೀಯ ಸೇವೆ
- ವಿಜಯನಗರ
- ವಿಜಯನಗರ ಜಿಲ್ಲೆ
- ಸಬ್ಸಿಡಿ
- ಸಹಾಯಧನ
- ಸಿಇಪಿಎಂಐಜೆಡ್ ಯೋಜನೆ
- ಸ್ವಸಹಾಯ ಸಂಘ
- ಹಸು ಸಾಕಾಣಿಕೆ
- ಹೊಸಪೇಟೆ
Leave a comment