Home ಚಿತ್ರದುರ್ಗ

ಚಿತ್ರದುರ್ಗ

3 Articles
bjp local leader harapanahalli
ರಾಜಕೀಯ

ಗ್ಯಾಸ್ ಬೆಲೆ ಏರಿಕೆಗೆ ಯುದ್ದ ಕಾರಣ, ಕೇಂದ್ರ ಸರ್ಕಾರವಲ್ಲ: ಜಿ.ನಂಜನಗೌಡ

ಹರಪನಹಳ್ಳಿ: ದೇಶದಲ್ಲಿ ಅಡುಗೆ ಅನಿಲ ಬೆಲೆ ಏರಿಕೆ ಆಗಿರುವುದಕ್ಕೆ ಯುದ್ದ ಕಾರಣ ಹೊರತು ಕೇಂದ್ರ ಸರ್ಕಾರವಲ್ಲ. ಬೇರೆ ದೇಶಗಳಲ್ಲಿ ಅಡುಗೆ ಅನಿಲವೇ ಸಿಗುತ್ತಿಲ್ಲ, ಆದರೆ ಪ್ರಧಾನಿ ಮೋದಿಜಿ ಅವರು ನಮ್ಮ ದೇಶದಲ್ಲಿ...

CHITRADURGA
ಕ್ರೀಡೆ

ಚಿತ್ರದುರ್ಗ :  ಸರ್ಕಾರಿ ವಿಜ್ಞಾನ ಕಾಲೇಜು ಚಾಂಪಿಯನ್

ಚಿತ್ರದುರ್ಗ : ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ನಡೆದ 14ನೇ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಸರ್ಕಾರಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳಾದ ಹರ್ಷಿತ ಎಂ.ವಿ. ಸುಚಿತ್ರ, ಅನು, ಲಕ್ಷ್ಮಿ, ರೇವತಿ,ಯವರು 4x100 ಮೀ ರಿಲೇ ಓಟದಲ್ಲಿ ಚಾಂಪಿಯನ್...

ಅರಣ್ಯ ರಕ್ಷಣೆ
ಶಿಕ್ಷಣಸುದ್ದಿಗಳು

ಅರಣ್ಯ ರಕ್ಷಣೆಗೆ ಜನರಲ್ಲಿ ಕಾನೂನಿನ ಅರಿವು ಅಗತ್ಯ

ಚಿತ್ರದುರ್ಗ: ಚಿತ್ರದುರ್ಗದ ಸುತ್ತಮುತ್ತಲಿರುವ ಅರಣ್ಯವನ್ನು ರಕ್ಷಣೆ ಮಾಡಲು ಜನರಲ್ಲಿ ಕಾನೂನಿನ ಅರಿವು ಅಗತ್ಯ, ಅರಣ್ಯ ಸಂಪತ್ತನ್ನ ಲೂಟಿ ಮಾಡುವುದು, ಒತ್ತುವರಿ ಮಾಡುವುದು, ಪ್ರಾಣಿ ಪಕ್ಷಿಗಳನ್ನ ಕೊಲ್ಲುವುದು ನಾವೇ ಮಾಡಿಕೊಂಡ ಕಾನೂನಿನ ಉಲ್ಲಂಘನೆಯಾಗುತ್ತದೆ,...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.