Home ಬಾಗಳಿ

ಬಾಗಳಿ

3 Articles
ಅಪರಾಧಸುದ್ದಿಗಳು

ಮನರೇಗಾ ಕಾಮಗಾರಿ ಸ್ಥಳದಲ್ಲಿ ಕೂಲಿಕಾರ್ಮಿಕ ಗುರುಮೂರ್ತಿ ಮೂಗನಗೌಡ್ರು ಸಾವು

ಹರಪನಹಳ್ಳಿ: ತಾಲ್ಲೂಕಿನ ಬಾಗಳಿ ಗ್ರಾಪಂ ವ್ಯಾಪ್ತಿಯ ಬಾಗಳಿ ಗ್ರಾಮದಲ್ಲಿ ಮನರೇಗಾದಡಿ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಗುರುಮೂರ್ತಿ ಮೂಗನಗೌಡ್ರು(52) ಅವರು ಗುರುವಾರ ಬೆಳಗ್ಗೆ 7.40 ಕ್ಕೆ ಹಠಾತ್ ಕುಸಿದು...

ಬಾಗಳಿ : ಬೆಂಕಿ ತಗುಲಿ ಬಣವೆಗಳು ಭಸ್ಮ
Home

ಬಾಗಳಿ : ಬೆಂಕಿ ತಗುಲಿ ಬಣವೆಗಳು ಭಸ್ಮ

ಹರಪನಹಳ್ಳಿ : ತಾಲ್ಲೂಕಿನ ಬಾಗಳಿ ಗ್ರಾಮದಲ್ಲಿ ಶುಕ್ರವಾರ ಬೆಂಕಿ ಸಂಭವಿಸಿದ‌ ಪರಿಣಾಮ ಮೆಕ್ಕೆಜೋಳ ತೆನೆ ರಾಶಿಗಳು ಹಾಗೂ ರಾಗಿ ಮೇವಿನ ಬಣವೆಗಳು ಭಸ್ಮವಾಗಿವೆ. ವಿದ್ಯುತ್ ತಂತಿ ಶಾರ್ಟ್‌‌ ಸರ್ಕಿಟ್ ಶಂಕಿಸಲಾಗಿದೆ. ರೈತರಾದ...

Homeಅಪರಾಧ

ಬಾಗಳಿ : ಪಂಪಸೆಟ್, ವಿದ್ಯುತ್ ಕೇಬಲ್ ಕಳ್ಳತನ

ಬಾಗಳಿ : ಪಂಪಸೆಟ್, ವಿದ್ಯುತ್ ಕೇಬಲ್ ಕಳ್ಳತ ಹರಪನಹಳ್ಳಿ : ತಾಲ್ಲೂಕಿನ ಬಾಗಳಿ ಗ್ರಾಮದ ವ್ಯಾಪ್ತಿಯ ರೈತರ ಜಮೀನುಗಳಲ್ಲಿ ಮಂಗಳವಾರ ರಾತ್ರಿ ಪಂಪ್ ಸೆಟ್‌, ವಿದ್ಯುತ್ ಕೇಬಲ್ ಗಳು ಸರಣಿ ಕಳ್ಳತನವಾಗಿವೆ....

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.