ಹರಪನಹಳ್ಳಿ : ತಾಲ್ಲೂಕಿನ ಕೆ.ಸಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಹರಪನಹಳ್ಳಿ ದಕ್ಷಿಣ ವಲಯ ಮಟ್ಟದ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳ 26-27ನೇ ಸಾಲಿನ ಕ್ರೀಡಾ ಕೋಟವನ್ನು ಮಂಗಳವಾರ ತಾಲ್ಲೂಕು ಕ್ರೀಡಾಂಗಣದಲ್ಲಿ ಆಯೋಜಿಸಲಾಯಿತು. ನಂತರ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಚ್ ಲೇಪಕ್ಷಾಪ್ಪ ಜ್ಯೋತಿಯನ್ನು ಹಚ್ಚುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಮಕ್ಕಳು ದೈಹಿಕವಾಗಿ ಮಾನಸಿಕವಾಗಿ ಸದೃಢರಾಗಿ ಬೆಳೆಯಬೇಕಾದರೆ ಕ್ರೀಡೆ ಅವಶ್ಯಕ ಎಲ್ಲಾ ಮಕ್ಕಳು ಸಕ್ರಿಯವಾಗಿ ಕ್ರೀಡೆಯಲ್ಲಿ ಭಾಗವಹಿಸುದರಿಂದ ದೈಹಿಕ ಮನೋಭಾವ ಸಮತೋಲನ ನಾಯಕತ್ವ ಕೌಶಲ್ಯ ಬೆಳವಣಿಗೆ ಆಗುತ್ತದ್ದೆ. ಸದೃಢ ದೇಹದಲ್ಲಿ ಸದೃಢ ಮನಸ್ಸು ಇರುತ್ತದೆ. ಮಕ್ಕಳು ವಲಯ ಮಟ್ಟ ತಾಲ್ಲೂಕು ಮಟ್ಟ. ಜಿಲ್ಲಾ ಮಟ್ಟ ರಾಜ್ಯ ಮಟ್ಟದಲ್ಲಿವಿಜೇತರಾಗಿ ಬರಲಿ ಎಂದು ಹೇಳಿದರು.
ಪ್ರಸ್ತಾವಿಕವಾಗಿ ಮಾತನಾಡಿದ ತಾಲ್ಲೂಕು ದೈಹಿಕ ಪರೀವಿಕ್ಷಕರಾದ ಕೆ.ಷಣ್ಮುಖಪ್ಪ ಮಾತನಾಡಿ. ಕ್ರೀಡೆಯಲ್ಲಿ ಸೋಲು ಗೆಲುವು ಸಹಜ ಕ್ರೀಡೆಯಲ್ಲಿ ಭಾಗವಸವುದು ಮುಖ್ಯ ದೈಹಿಕ ಶಿಕ್ಷಕರ ತೀರ್ಮಾನವೇ ಅಂತಿಮ ತೀರ್ಪು ಎಲ್ಲಾರು ತೀರ್ಪುಗೆ ಬದ್ದರಗಿರಬೇಕು ಎಂದು ಕಿವಿ ಮಾತು ಹೇಳಿದರು .
ತಾಲ್ಲೂಕು ಸಮನ್ವಯ ಅಧಿಕಾರಿಗಾಳದ ಹೊನತ್ತೆಪ್ಪ ಗುಂಡು ಎಸೆಯುವ ಮೂಲಕ ಕ್ರೀಡಾ ಕೋಟಕ್ಕೆ ಚಾಲನೆ ನೀಡಿದರು. ಕೆ ಸಿ ಎ ಆಂಗ್ಲ ಮಾಧ್ಯಮ ಶಾಲೆಯ ನಿರ್ದೇಶಕರಾದ.ಶ್ರೀದರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಕೆ.ಸಿ.ಎ . ಆಂಗ್ಲ ಮಾಧ್ಯಮ ಶಾಲೆ ಮುಖ್ಯ ಗುರುಗಳಾದ ಕಾಶೀನಾಥ್ ಎನ್.ಕೊಟ್ರೇಶ್. ಕೆ. ಸಿ. ಎ.ಆಂಗ್ಲ ಮಾಧ್ಯಮ ಶಾಲೆಯ ನಿರ್ದೇಶಕರಾದ ಸಂತೋಷ. ಮನೋಹರ್.
ವಿರೇಶ್. ತಾಲ್ಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಜಯಣ್ಣ ಪೂಜಾರ್. ಜಿಲ್ಲಾ ಖಜಾoಶಿಯಾದ ದೈಹಿಕ ಶಿಕ್ಷಕರಾದ ರಾಮಚಂದ್ರಪ್ಪ. ಜಯಪ್ರಕಾಶ್. ದೈಹಿಕ ಶಿಕ್ಷಕರಾದ ಸುರೇಶ ಎಸ್ . ಅಣ್ಣ.ಪ್ಪ. ದಾದಾಪೀರ್. ಪ್ರದೀಪ್. ಪರುಶಪ್ಪ.ಎಸ್ ಆರ್.ಮಾರೇರ. ನಟರಾಜ್. ಅಮೃತಚಾರಿ. ಬಿ.ದೇವರಾಜ್. ಪ್ರದೀಪ್ ಕಟ್ಟಿ. ಕೊಟ್ರೇಶ್ ಗುಣಿವಿ . ತಿರುಪತಿ ಮಂಜುನಾಥ್ ಎಂ . ನಂದಿನಿ ಒಡೆಯರ್ ಡಿ ಎಸ್.ಸುಜಾತಾ ಬಡಿಗ್ಯಾರ್. ಜಡೆಯಮ್ಮ. ಸುನೀತಾ. ನಾಗರತ್ನ. ಶೋಭಾಕುಮಾರಿ ಸುಧಾ .ಮಂಗಳಗೌರಮ್ಮ. ಹಾಗೂ .ಶಾಲೆಯ ಹಳೆಯ ವಿದ್ಯಾರ್ಥಿಗಳು. ಸಿಬ್ಬಂದಿಗಳು ಉಪಸ್ಥಿತರಿದ್ದರು.
Leave a comment