ಹರಪನಹಳ್ಳಿ : ಭಗವಾನ್ ಅನಂಥನಾಥ ಜೈನ ಶ್ವೇತಾಂಬರ ಮಂದಿರದ ರಜತ ಮಹೋತ್ಸವ ಅಂಗವಾಗಿ ನಗರ ಪ್ರವೇಶಿಸಿದ ಜೈನ ಮುನಿಗಳನ್ನು ಅದ್ದೂರಿ ಸ್ವಾಗತಿಸಿದರು.
ಕೊಟ್ಟೂರಿನಲ್ಲಿ ಕಾರ್ಯಕ್ರಮ ಮುಗಿಸಿ ನಗರಕ್ಕೆ ಆಗಮಿಸಿದ ವಿಮಲ್ ಸಾಗರ ಸುರೀಶ್ವರ ಜಿ ಮತ್ತು ಪದ್ಮ ವಿಮಲ್ ಸಾಗರ ಜಿ ಅವರನ್ನು ಸಕಲ ವಾದ್ಯಗೋಷ್ಟಿಯ ಮೆರವಣಿಗೆ ಮೂಲಕ ಮೇಗಳಪೇಟೆ, ತೆಗ್ಗಿನಮಠ ವೃತ್ತದ ಮೂಲಕ ಪ್ರಮುಖ ವೇದಿಕೆಗೆ ಕರೆ ತರಲಾಯಿತು.
ಶ್ರೀ ಅನಂತನಾಥ ಶ್ವೇತಾಂಬರ ಜೈನ ಸಮಾಜದ ಅಧ್ಯಕ್ಷ ಧನರಾಜ ಜೈನ್, ಉಪಾಧ್ಯಕ್ಷ ಸುಮೇರಿಮಲ್ ಜೈನ್, ಕಾರ್ಯದರ್ಶಿ ಜಯಂತ್ ಜೈನ್, ಗೌತಮ್ ಚಂದ ಜೈನ್, ಕಾಂತಿಲಾಲ್, ಉತ್ತಮ ಚಂದ ಜೈನ್, ಸಂದೀಪ, ಹನುಮಾನ್, ಭರತ್ ಇತರರಿದ್ದರು.
Leave a comment