ಹರಪನಹಳ್ಳಿ : 2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ಅತ್ಯುತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ನವಜ್ಯೋತಿ ಸಾಂಸ್ಕೃತಿಕ ಸೇವಾ ಸಂಸ್ಥೆಯಿಂದ ‘ಕನ್ನಡ ರತ್ನ’ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಕನ್ನಡದಲ್ಲಿ 100 ಅಂಕ ಪಡೆದವರಿಗೆ ರಾಜ್ಯಮಟ್ಟದ ಹಾಗೂ 95 ರಿಂದ 99 ಅಂಕ ಪಡೆದವರಿಗೆ ಜಿಲ್ಲಾಮಟ್ಟದ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಅರ್ಹ ವಿದ್ಯಾರ್ಥಿಗಳು ಏಪ್ರಿಲ್ 13ರಿಂದ 18ರ ಸಂಜೆ 5 ಗಂಟೆಯೊಳಗೆ ಗೊರವಿನತೋಟದ ಗ್ಯಾಸ್ ಏಜೆನ್ಸಿ ಹತ್ತಿರವಿರುವ ಬಸಮ್ಮ ನಿಲಯದಲ್ಲಿ ಖುದ್ದಾಗಿ ಅರ್ಜಿ ಸಲ್ಲಿಸಬಹುದು ಎಂದು ಸಂಸ್ಥೆಯ ಅಧ್ಯಕ್ಷೆ ಸಪ್ನ ಮಲ್ಲಿಕಾರ್ಜುನ ಹಾಗೂ ಉಪನ್ಯಾಸಕ ಎಚ್. ಮಲ್ಲಿಕಾರ್ಜುನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Super
This is project is super
97
ರಾಜ್ಯ ಮಟ್ಟದ ಕನ್ನಡ ರತ್ನ
Pavana
97